#Kannada #First #karnataka
ಕನ್ನಡದ ಮೊದಲ ಪತ್ರಿಕೆ: ಮಂಗಳೂರು ಸಮಾಚಾರ
ಮೊದಲು ಕಥೆ ಬರೆದವರು: ಪಂಜೆಮಂಗೇಶರಾಯರು
ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು: ಹೆಚ್.ವಿ.ನಂಜುಂಡಯ್ಯ
ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ: ಕುವೆಂಪು
ಕನ್ನಡದ ಮೊದಲ ವಿಶ್ವಕೋಶ: ವಿವೇಕ ಚಿಂತಾಮಣಿ
ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ: ಸೂಕ್ತಿ ಸುಧಾರ್ಣವ
ಕನ್ನಡದ ಮೊದಲ ವೈದ್ಯಗ್ರಂಥ: ಗೋವೈದ್ಯ
ಕನ್ನಡದ ಮೊದಲ ಹಾಸ್ಯ ಪತ್ರಿಕೆ: ವಿಕಟ ಪ್ರತಾಪ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ: ಬೆಂಗಳೂರು (1915)
ಕನ್ನಡದ ಮೊದಲ ಕವಿ: ಪಂಪ ಕನ್ನಡದ ಮೊದಲ ಲಕ್ಷಣ ಗ್ರಂಥ: ಕವಿರಾಜಮಾರ್ಗ ಕನ್ನಡದ ಮೊದಲ ವಚನಕಾರ: ದೇವರ ದಾಸಿಮಯ್ಯ
ಮೊದಲ ಮೂಕನಾಟಕ ಬರೆದವರು ಜಿ. ಶ್ರೀನಿವಾಸರಾಜು ಕನ್ನಡದ ಗಣಿತ ಶಾಸ್ತ್ರಜ್ಞ: ಮಹಾವೀರಾಚಾರ್ಯ ಮೊದಲ ಸಾಮಾಜಿಕ ಕಾದಂಬರಿ: ಇಂದಿರಾಬಾಯಿ
ಕನ್ನಡದ ಮೊದಲ ಕವಯಿತ್ರಿ: ಅಕ್ಕ ಮಹಾದೇವಿ
ಕನ್ನಡದ ಮೊದಲ ಗದ್ಯಕೃತಿ: ವಡ್ಡಾರಾಧನೆ
ಮೊದಲ ಪತ್ತೇದಾರಿ ಕಾದಂಬರಿ: ಚೋರ ಗ್ರಹಣ ತಂತ್ರ