20.5 C
Bengaluru
Tuesday, July 9, 2024

15 ಮಂದಿ ‘KAS’ ಅಧಿಕಾರಿಗಳ ವರ್ಗಾವಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು;ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, 15 KAS ಅಧಿಕಾರಿಗಳನ್ನು ಮಾಡಿ ಆದೇಶ ಹೊರಡಿಸಿದೆ. ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಕೆ.ಎ.ಎಸ್. (ಕಿರಿಯ ಶ್ರೇಣಿ): ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ /ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.  ಒಟ್ಟು 15 ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಬುಧವಾರ ಆದೇಶ ಹೊರಡಿಸಿದೆ.

1.ಎಂ.ಜಿ.ಶಿವಣ್ಣ,ವಿಶೇಷ ಭೂಸ್ವಾಧೀನಾಧಿಕಾರಿ,ಭಾರತ ರಾಷ್ಟ್ರೀಯ ಹದ್ಮಾರಿ ಪ್ರಾಧಿಕಾರ, ಚಿಕ್ಕಮಗಳೂರು- ಖಾಲಿ ಹುದ್ದೆಗೆ

2.ಕೆ. ಕೃಷ್ಣ,ಉಪ ಆಯುಕ್ತರು (ಆಡಳಿತ),ಮೈಸೂರು ಮಹಾನಗರ ಪಾಲಿಕೆ

3.ರೇಷ್ಮಾ ತಾಳಿಕೋಟಿ,ಕೆ.ಎ.ಎಸ್ (ಕಿ.ಶ) ಅಧಿಕಾರಿ ಕಾಡಾ, ಬೆಳಗಾವಿ- ಖಾಲಿ ಹುದ್ದೆಗೆ

4.ಎನ್. ಮನೋರಮಾ ಕೆ.ಎ.ಎಸ್ (ಕಿ.ಶ) ಅಧಿಕಾರಿ,ಉಪ ಆಯುಕ್ತರು (ಆಡಳಿತ), ಮೈಸೂರು ಮಹಾನಗರ ಪಾಲಿಕೆ ಮೈಸೂರು- ಖಾಲಿ ಹುದ್ದೆಗೆ

5.ಪುಮೋದ್ ಎಲ್ ಪಾಟೀಲ್,ವಿಶೇಷ ಭೂಸ್ವಾಧೀನಾಧಿಕಾರಿ, ತುಮಕೂರು-ದಾವಣಗೆರೆ ನೇರ ಯೋಜನೆ, ಚಿತ್ರದುರ್ಗ- ಖಾಲಿ ಹುದ್ದೆಗೆ

6.ಕೃಪಾಲಿನಿ ಜಿಕೆ,ಕೆ.ಎ.ಎಸ್ (ಕಿ.ಶ) ಅಧಿಕಾರಿ,ಸಹಾಯಕ ಆಯುಕ್ತರು,ಕರ್ನಾಟಕ ಸಾರ್ವಜನಿಕ ಜಮೀನ ನಿಗಮ (ಕೆ.ಪಿ.ಎಲ್.ಸಿ),ಬೆಂಗಳೂರು – ಹುದ್ದೆಗೆ

7.ಶಿವಾನಂದ ಪಿ ಸಾಗರ್ ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ,ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಆಲಮಟ್ಟಿ -ಹುದ್ದೆಗೆ

8.ಕ್ಯಾಪ್ಟನ್ ಶ್ರೀನಿವಾಸ ಗೌಡ ಕೆ.ಎ.ಎಸ್ (ಕಿ.ಶ) ಅಧಿಕಾರಿ,ವಿಶೇಷ ಭೂಸ್ವಾಧೀನಾಧಿಕಾರಿ,ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊನ್ನಾವರ ಹುದ್ದೆಗೆ

9.ಶಶಿಧರ್ ಬಗಲಿ ಕೆ.ಎ.ಎಸ್ (ಕಿ.ಶೇ) ಅಧಿಕಾರಿ,ವಿಶೇಷ ಭೂಸ್ವಾಧೀನಾಧಿಕಾರಿ,ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಳ್ಳಾರಿ ಹುದ್ದೆಗೆ

10,ಎನ್ ತೇಜಸ್ ಕುಮಾರ್ ಕೆ.ಎ.ಎಸ್ (ಕಿ.ಶೇ) ಅಧಿಕಾರಿ,ವಿಶೇಷ ಭೂಸ್ವಾಧೀನಾಧಿಕಾರಿ, ಕೆ.ಐ.ಎ.ಡಿ.ಬಿ (ಬಿ.ಎಂ.ಆರ್.ಸಿ.ಎಲ್), ಬೆಂಗಳೂರು- ಶ್ರೀ ಅಜಿತ್ ಎಂ ಇವರ ಸ್ನಾನಕ್ಕೆ

11.ಖಾಜಿ ನಫೀಸ ಕೆ.ಎ.ಎಸ್ (ಕಿ.ಶ್ರೇ) ಅಧಿಕಾರಿ,ವಿಶೇಷ ಭೂಸ್ವಾಧೀನಾಧಿಕಾರಿ,ಕೃಷ್ಣಾ ಮೇಲ್ದಂಡೆ ಯೋಜನೆ, ದೇವದುರ್ಗ -ಹುದ್ದೆಗೆ

12. ಹೆಚ್.ಎಸ್ ಸತೀಶ್ ಬಾಬು,ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ, ಎಲ್.ಪಿ.ಜಿ ಪೈಪ್‌ಲೈನ್ ಯೋಜನೆ,ಹಾಸನ- ಹುದ್ದೆಗೆ

13.ರಾಘವೇಂದ್ರ ಬಿ ಜಗಳಸಾರ ಕೆ.ಎ.ಎಸ್ (ಕಿ.ಶ) ಅಧಿಕಾರಿ,ಭೂಸ್ವಾಧೀನಾಧಿಕಾರಿ,ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,ಯಾದಗಿರಿ -ಹುದ್ದೆಗೆ

14.ಕಿಶನ್ ಕಲಾಲ,ಕೆ.ಎ.ಎಸ್ (ಕಿ.ಶ) ಅಧಿಕಾರಿ,ಯಾದಗಿರಿ -ಹುದ್ದೆಗೆ ಪುನರ್‌ವಸತಿ ಅಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಆಲಮಟ್ಟಿ -ಹುದ್ದೆಗೆ

15.15 ಎಸ್.ಬಿ.ದೊಡ್ಡಗೌಡ‌ ಕೆ.ಎ.ಎಸ್ (ಕಿ.ಶ) ಅಧಿಕಾರಿ ಉಪ ಆಯುಕ್ತರು,ಅಧಿಸೂಚನೆ ಸಂಖ್ಯೆ ಸಿಆಸುಇ 201 ಆಸೇವ 2023 ದಿನಾಂಕ 30.6.2023ರಲ್ಲಿ ಇವರ ಸ್ಥಳನಿಯುಕ್ತಿ ಆದೇಶವನ್ನು ಮಾರ್ಪಡಿಸಿ ಇವರನ್ನು ಅವರ ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆ, ಬೆಳಗಾವಿ- ಎಂಕ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ನೇಮಿಸಿದೆ.

Related News

spot_img

Revenue Alerts

spot_img

News

spot_img