21.3 C
Bengaluru
Friday, June 28, 2024

Rajyotsava Awards; 2023ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ:68 ಗಣ್ಯರ ಪಟ್ಟಿ ಇಲ್ಲಿದೆ

#Kannada Rajyotsava #Awards #announced #list of 68 dignitaries

ಬೆಂಗಳೂರು ಅಕ್ಟೋಬರ್ 31: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಪ್ರತಿವರ್ಷ ಸರಕಾರದಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿಯ 2023ರ ಸಾಲಿನ 68 ವಿಜೇತರ ಅಂತಿಮ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಬಾರಿ ಜಾನಪದ ಕ್ಷೇತ್ರದಲ್ಲಿ 9 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.ಕನ್ನಡ & ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಇಂದು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಪುರಸ್ಕೃತರ ಹೆಸರುಗಳನ್ನು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿ, 10 ಸಂಘ ಸಂಸ್ಥೆಗಳೂ ಒಳಗೊಂಡಂತೆ 68 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ. ಈ ಪೈಕಿ 10 ವರ್ಷ ದಾಟಿದ ಇಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಬೀದರ್ ಮೂಲದ ಮಂಗಳಮುಖಿಯೊಬ್ಬರೂ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಗಳನ್ನು ಸಿಎಂ ಸಿದ್ದರಾಮಯ್ಯ ವಿತರಣೆ ಮಾಡಲಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.

2023ರ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಪಟ್ಟಿ

ಚಲನಚಿತ್ರ ಕ್ಷೇತ್ರ;

ಡಿಂಗ್ರಿ ನಾಗರಾಜ್,

ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)

ರಂಗಭೂಮಿ ಕ್ಷೇತ್ರ,;

ಎ.ಜಿ. ಚಿದಂಬರ ರಾವ್ ಜಂಬೆ

ಪಿ. ಗಂಗಾಧರ ಸ್ವಾಮಿ,ಹೆಚ್.ಬಿ.ಸರೋಜಮ್ಮ

ತಯ್ಯಬಖಾನ್ ಎಂ.ಇನಾಮದಾರ

ಡಾ.ವಿಶ್ವನಾಥ್ ವಂಶಾಕೃತ ಮಠ

ಪಿ.ತಿಪ್ಪೇಸ್ವಾಮಿ

ಸಂಗೀತ ಕ್ಷೇತ್ರ;

ಡಾ.ನಯನ ಎಸ್.ಮೋರೆ

ಲೀಲಾ ಎಂ ಕೊಡ್ಲಿ

ಶಬ್ಬೀರ್ ಅಹಮದ್

ಡಾ.ಎಸ್ ಬಾಳೇಶ ಭಜಂತ್ರಿ

ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ:

ಟಿ.ಶಿವಶಂಕರ್

ಕಾಳಪ್ಪ ವಿಶ್ವಕರ್ಮ

ಮಾರ್ಥಾ ಜಾಕಿಮೋವಿಚ್

ಪಿ.ಗೌರಯ್ಯ

ಯಕ್ಷಗಾನ & ಬಯಲಾಟ ಕ್ಷೇತ್ರ;

ಅರ್ಗೋಡು ಮೋಹನದಾಸ ಶೆಣೈ

ಕೆ. ಲೀಲಾವತಿ ಬೈಪಾಡಿತ್ತಾಯ

ಕೇಶಪ್ಪ ಶಿಳ್ಳಿಕ್ಯಾತರ

ದಳವಾಯಿ ಸಿದ್ದಪ್ಪ

ಜಾನಪದ ಕ್ಷೇತ್ರ:

ಹುಸೇನಾಬಿ ಬುಡೆನ್​ ಸಾಬ್​ ಸಿದ್ಧಿ

ಶಿವಂಗಿ ಶಣ್ಮರಿ

ಮಹದೇವು

ನರಸಪ್ಪಾ

ಶಕುಂತಲಾ ದೇವಲಾನಾಯಕ

ಚೌಡಮ್ಮ

ಹೆಚ್​.ಕೆ.ಕಾರಮಂಚಪ್ಪ

ವಿಭೂತಿ ಗುಂಡಪ್ಪ

ಸಮಾಜಸೇವೆ ಕ್ಷೇತ್ರ:

ಹುಚ್ಚಮ್ಮ ಬಸಪ್ಪ ಚೌದ್ರಿ

ಚಾರ್ಮಾಡಿ ಹಸನಬ್ಬ

ಕೆ.ರೂಪಾ ನಾಯಕ್

ನಿಜಗುಣಾನಂದ ಸ್ವಾಮೀಜಿ

ಜಿ.ನಾಗರಾಜು

ಆಡಳಿತ ಕ್ಷೇತ್ರ:

ಜಿ.ವಿ.ಬಲರಾಮ್

ವೈದ್ಯಕೀಯ ಕ್ಷೇತ್ರ

ಡಾ.ಜಿ.ರಾಮಚಂದ್ರ

ಡಾ. ಪ್ರಶಾಂತ್ ಶೆಟ್ಟಿ

ಸಾಹಿತ್ಯ ಕ್ಷೇತ್ರ:

ಪ್ರೊ. ಸಿ. ನಾಗಣ್ಣ

ಹೆಚ್​.ಕೆ. ಸುಬ್ಬಯ್ಯ

ಸತೀಶ್ ಕುಲಕರ್ಣಿ

ಲಕ್ಷ್ಮೀಪತಿ ಕೋಲಾರ

ಪರಪ್ಪ ಗುರುಪಾದಪ್ಪ ಸಿದ್ದಾಪುರ

ಡಾ. ಕೆ.ಷರೀಫಾ

ಶಿಕ್ಷಣ ಕ್ಷೇತ್ರ

ರಾಮಪ್ಪ ಹವಳೆ

ಕೆ. ಚಂದ್ರಶೇಖರ್

ಕೆ.ಟಿ. ಚಂದ್ರು

ಕ್ರೀಡಾ ಕ್ಷೇತ್ರ

ಟಿ.ಎಸ್​. ದಿವ್ಯಾ

ಅದಿತಿ ಅಶೋಕ್

ಅಶೋಕ್ ಗದಿಗೆಪ್ಪ

ನ್ಯಾಯಂಗ ಕ್ಷೇತ್ರ

ಜ.ವಿ.ಗೋಪಾಲಗೌಡ

ಕೃಷಿ-ಪರಿಸರ ಕ್ಷೇತ್ರ:

ಸೋಮನಾಥರೆಡ್ಡಿ ಪೂರ್ಮಾ

ದ್ಯಾವನಗೌಡ ಟಿ.ಪಾಟೀಲ

ಶಿವರೆಡ್ಡಿ ಹನುಮರೆಡ್ಡಿ ವಾಸನ

ಸಂಕೀರ್ಣ ಕ್ಷೇತ್ರ

ಎ.ಎಂ.ಮದರಿ

ಹಾಜಿ ಅಬ್ದುಲ್ಲಾ ಪರ್ಕಳ

ಮಿಮಿಕ್ರಿ ದಯಾನಂದ್

ಡಾ.ಕಬ್ಬಿನಾಲೆ ವಸಂತ ಭರದ್ವಾಜ್

 

Related News

spot_img

Revenue Alerts

spot_img

News

spot_img