28 C
Bengaluru
Friday, June 27, 2025

ಲಂಚ ಸ್ವೀಕರಿಸುತ್ತಿದ್ದ ಇಬ್ಬರು ‘ಬೆಸ್ಕಾಂ’ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಬೆಂಗಳೂರು ಮಾ 18;ಲಂಚ ಸ್ವೀಕರಿಸುತ್ತಿದ್ದ ಇಬ್ಬರು ‘ಬೆಸ್ಕಾಂ’ ( BESCOM) ಅಧಿಕಾರಿಗಳು ಬೆಂಗಳೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ,ಎಇಇ ಭಾರತಿ ಹಾಗೂ ಎಇ ಕನಾಲ್ ಎಂಬುವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.30 ಹೆಚ್ ಪಿಯಿಂದ 60 ಹೆಚ್ ಪಿಗೆ ವಿದ್ಯುತ್ ಹೆಚ್ಚಳಕ್ಕೆ ಅನುಮತಿ ಕೋರಿ ಅನಂತ್ ರಾಜು ಎಂಬುವವರು ಅರ್ಜಿ ಸಲ್ಲಿಸಿದ್ದರು.25 ಸಾವಿರ ವಿದ್ಯುತ್ ಹೆಚ್ಚಳಕ್ಕೆ ಇಬ್ಬರು ಅಧಿಕಾರಿಗಳು ಬೇಡಿಕೆಯೊಡ್ಡಿದ್ದರು. 20 ಸಾವಿರ ಲಂಚ ಮುಂಗಡವಾಗಿ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಲಂಚಕ್ಕೆ ಬೇಡಿಕೆ ಇಟ್ಟಂತ ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ

Related News

spot_img

Revenue Alerts

spot_img

News

spot_img