27.4 C
Bengaluru
Monday, July 8, 2024

“ಲೋಕಯುಕ್ತ ಬಲೆಗೆ ಬಿದ್ದ ಅಬಕಾರಿ ಇನ್ಸ್ ಪೆಕ್ಟರ್ ಬಸವರಾಜ ಕಾಕರಗಲ್:

ರಾಯಾಚೂರು: ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಒಂದು ಲಕ್ಷ ರೂ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಯಕ್ತ ಅಧಿಕಾರಿಗಳು ಬಿಸಿದ ಬಲೆಗೆ ದೇವದುರ್ಗ ಮತ್ತು ಮಾನ್ವಿ ಠಾಣೆಯ ಅಬಕಾರಿ ಇನ್ಸ್ ಪೆಕ್ಟರ್ ಬಸವರಾಜ ಕಾಕರಗಲ್ ಸಿಲುಕಿದ್ದಾರೆ.

ಜಿಲ್ಲೆಯ ಸಿರಿವಾರದಲ್ಲಿರುವ ವೈನ್ ಶಾಪ್ ಮೇಲೆ ಯಾವುದೇ ದೂರು ದಾಖಲಿಸದೆ ಇರುವುದಕ್ಕೆ ವೈನ್ ಶಾಪ್ ಮಾಲೀಕ ಹನುಮಂತನಿಂದ ಎರಡು ಲಕ್ಷ ಹಣಕ್ಕೆ ಇನ್ಸ್ ಪೆಕ್ಟರ್ ಬಸವರಾಜ್ ರವರು ಬೇಡಿಕೆ ಇಟ್ಟಿದ್ದು ಈ ಸಂಬಂಧ ವೈನ್ ಶಾಪ್ ಮಾಲೀಕ ಹನುಮಂತ ರವರು ಇನ್ಸ್ ಪೆಕ್ಟರ್ ರವರ ವಿರುದ್ದ ಲೋಕಯುಕ್ತ ಠಾಣೆಗೆ ಹೋಗಿ ದೂರು ನೀಡಿದ್ದು, ದೂರನ್ನು ದಾಖಲಿಸಿಕೊಂಡ ಲೋಕಯುಕ್ತ ಅಧಿಕಾರಿಗಳು ಲೋಕಯುಕ್ತ ಇನ್ಸ್ ಪೆಕ್ಟರ್ ನಾಗರಾಜ ಮೇಕಾ ರವರ ನೇತೃತ್ವದಲ್ಲಿ ಬಲೆ ಎಳೆದು ಫೆಬ್ರವರಿ 01ನೇ ತಾರೀಕಿನಂದು ಮಲ್ಲಟ ಬಳಿ ಇನ್ಸ್ ಪೆಕ್ಟರ್ ರವರು ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಲಂಚದ ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

Related News

spot_img

Revenue Alerts

spot_img

News

spot_img