Revenue Facts

4 IPS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

#State Govt #orders #transfer # 4 IPS #officers

ಬೆಂಗಳೂರು ಮಾ.15: ಲೋಕಸಭೆ ಚುನಾವಣೆಯ(Assembly election) ದಿನಾಂಕ ಘೋಷಣೆಗೂ ಮೊದಲೇ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

4 IPS ಅಧಿಕಾರಿಗಳ ವರ್ಗಾವಣೆ

ಉಮೇಶ್ ಕುಮಾರ್ (ಎಡಿಜಿಪಿ .ಕೆಎಸ್‌ಆರ್‌ಪಿ),

ಸೀಮಂತ್‌ ಕುಮಾರ್ ಸಿಂಗ್ (ಎಡಿಜಿಪಿ. ಬಿಎಂಟಿಎಫ್),

ಹರಿಶೇಖರನ್ (ಎಡಿಜಿಪಿ ಕ್ರೈಂ ಅಂಡ್‌ ಟೆಕ್ನಿಕಲ್ ಸರ್ವೀಸ್ ಬೆಂಗಳೂರು),

ಯಡಾ ಮಾರ್ಟಿನ್ (ಪೊಲೀಸ್‌ ಕಮಿಷನರ್, ಬೆಳಗಾವಿ ನಗರ) ಅವರು ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು.

Exit mobile version